ಯುವ ಬರಹಗಾರರಿಗೆ ‘ಕಥೆಯೊಂದು ಬರೆಯುವೆ’ ಸ್ಪರ್ಧೆ

ಹುಬ್ಬಳ್ಳಿ `ಕಹಾನಿ ಮತ್ತು ನಿರಾಮಯ ಫೌಂಡೇಶನ್’ ಇವರಿಂದ ಉತ್ಸಾಹಿ ನವ-ಯುವ ಬರಹಗಾರರಿಗೆ ವೇದಿಕೆ ಕಲ್ಪಿಸುತ್ತಾ ಬಂದಿದ್ದು ಈ ಬಾರಿ ‘ಕಥೆಯೊಂದು ಬರೆಯುವೆ' ಸ್ಪರ್ಧೆ ಆಯೋಜಿಸಿದೆ. 
ಸ್ಫರ್ಧೆಯ ನಿಯಮಗಳು :
  • ನೀವು ಬರೆಯುವ ಕಥೆ ಪ್ರೇರಣಾದಾಯಕವಾಗಿದ್ದು ಜೊತೆಗೆ ಓದುಗರನ್ನು ಸೆಳೆಯುವ ಹೂರಣವು ಅಡಕವಾಗಿರಬೇಕು. 
  • 2500 ಪದಗಳ ಮಿತಿಯೊಳಗೆ ಕಥೆ ಅನಾವರಣಗೊಳ್ಳಬೇಕು.
  • ಕನ್ನಡ ಹಾಗೂ ಆಂಗ್ಲ ಕಥೆಗಳನ್ನು ಪರಿಗಣಿಸಲಾಗುವುದು.
  • ಆಯ್ದ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
  • ಕಥೆ ಕಳುಹಿಸಲು ಕೊನೆಯ ದಿನಾಂಕ - ಜೂನ್ 1, 2020ರ ಒಳಗೆ ನಿಮ್ಮ ಕಥೆಯನ್ನು ಟೈಪಿಸಿ ಇಲ್ಲಿಗೆ ಕಳುಹಿಸಿ yourkahani01@gmail.com
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - ಗುರು ಬನ್ನಿಕೊಪ್ಪ - 9019109511 ಹಾಗೂ ಗಿರಿಧರ ಹಿರೇಮಠ - 9206033921

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು